Shuru
Apke Nagar Ki App…
ಭಾರತ ಚುನಾವಣಾ ಆಯೋಗವು ಇತ್ತೀಚೆಗೆ ಸುತ್ತೋಲೆಯಲ್ಲಿ ವಿಕಲಚೇತನ ವಿಷಯವನ್ನು ಯಾರಿಗೂ ಹೋಲಿಕೆ ಮಾಡಿ ಉದಾಹರಿಸಬಾರದು ಎಂದು ಸ್ಪಷ್ಟ ಸೂಚನೆ ನೀಡಿದ್ದರೂ ಶಿವಮೊಗ್ಗದ ಲೋಕಸಭೆ ಸ್ವತಂತ್ರ ಅಭ್ಯರ್ಥಿ ಶ್ರೀ ಕೆ ಎಸ್ ಈಶ್ವರಪ್ಪ ಅವರು ತೀರ್ಥಹಳ್ಳಿ ಶಾಸಕ ಶ್ರೀ ಅರಗ ಜ್ಞಾನೇಂದ್ರ ಅವರನ್ನು ವಿಕಲ ಚೇತನರಿಗೆ ಹೋಲಿಸಿ ವ್ಯಂಗ್ಯ ಆಡಿರುವುದು ಚುನಾವಣಾ ಆಯೋಗದ ಸೂಚನೆಯ ಉಲ್ಲಂಘನೆಯಾಗಿದ್ದು ಅಂಗವಿಕಲರ ಮನಸ್ಸಿಗೆ ನೋವಾಗಿದೆ ಎಂದು ಭಾರತೀಯ ಅಂಗವಿಕಲರ ಸಬಲೀಕರಣ ಸಂಸ್ಥೆ ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಅವರು ಅಪಾದಿಸಿದ್ದಾರೆ. ವಿಕಲಚೇತನರ ವಿಷಯ ದುರ್ಬಳಕೆ ಈಶ್ವರಪ್ಪ ಬಾಯಿಯಲ್ಲಿ ಸದಾ ಹರಿದಾಡುತ್ತಿದ್ದು ಈ ಬಗ್ಯೆ ಹಲವಾರು ಮಂದಿ ದೂರಿದ್ದರೂ ಅವರು ತಿದ್ದಿಕೊಳ್ಳದೆ ಅನೆ ನಡೆದದ್ದೇ ದಾರಿ ಎಂಬಂತೆ ವರ್ತಿಸುತ್ತಿರುವುದು ಆಘಾತಕರ ಎಂದು ಕೊಡಕ್ಕಲ್ ಶಿವಪ್ರಸಾದ್ ಅವರು ಚುನಾವಣಾ ಆಯೋಗಕ್ಕೆ ವರದಿ ಮಾಡಿದ್ದಾರೆ.
ಕೊಡಕ್ಕಲ್ ಶಿವಪ್ರಸಾದ್
ಭಾರತ ಚುನಾವಣಾ ಆಯೋಗವು ಇತ್ತೀಚೆಗೆ ಸುತ್ತೋಲೆಯಲ್ಲಿ ವಿಕಲಚೇತನ ವಿಷಯವನ್ನು ಯಾರಿಗೂ ಹೋಲಿಕೆ ಮಾಡಿ ಉದಾಹರಿಸಬಾರದು ಎಂದು ಸ್ಪಷ್ಟ ಸೂಚನೆ ನೀಡಿದ್ದರೂ ಶಿವಮೊಗ್ಗದ ಲೋಕಸಭೆ ಸ್ವತಂತ್ರ ಅಭ್ಯರ್ಥಿ ಶ್ರೀ ಕೆ ಎಸ್ ಈಶ್ವರಪ್ಪ ಅವರು ತೀರ್ಥಹಳ್ಳಿ ಶಾಸಕ ಶ್ರೀ ಅರಗ ಜ್ಞಾನೇಂದ್ರ ಅವರನ್ನು ವಿಕಲ ಚೇತನರಿಗೆ ಹೋಲಿಸಿ ವ್ಯಂಗ್ಯ ಆಡಿರುವುದು ಚುನಾವಣಾ ಆಯೋಗದ ಸೂಚನೆಯ ಉಲ್ಲಂಘನೆಯಾಗಿದ್ದು ಅಂಗವಿಕಲರ ಮನಸ್ಸಿಗೆ ನೋವಾಗಿದೆ ಎಂದು ಭಾರತೀಯ ಅಂಗವಿಕಲರ ಸಬಲೀಕರಣ ಸಂಸ್ಥೆ ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಅವರು ಅಪಾದಿಸಿದ್ದಾರೆ. ವಿಕಲಚೇತನರ ವಿಷಯ ದುರ್ಬಳಕೆ ಈಶ್ವರಪ್ಪ ಬಾಯಿಯಲ್ಲಿ ಸದಾ ಹರಿದಾಡುತ್ತಿದ್ದು ಈ ಬಗ್ಯೆ ಹಲವಾರು ಮಂದಿ ದೂರಿದ್ದರೂ ಅವರು ತಿದ್ದಿಕೊಳ್ಳದೆ ಅನೆ ನಡೆದದ್ದೇ ದಾರಿ ಎಂಬಂತೆ ವರ್ತಿಸುತ್ತಿರುವುದು ಆಘಾತಕರ ಎಂದು ಕೊಡಕ್ಕಲ್ ಶಿವಪ್ರಸಾದ್ ಅವರು ಚುನಾವಣಾ ಆಯೋಗಕ್ಕೆ ವರದಿ ಮಾಡಿದ್ದಾರೆ.
- ಕೊಡಕ್ಕಲ್ ಶಿವಪ್ರಸಾದ್Shivamogga, Karnataka🙏on 25 April
More news from Shivamogga and nearby areas
- 6362107204 MS Decoration shivamogga1
- Post by Ashvini J1
- RAIN IN SHIVAMOGGA1
- The Family Man 🧞♂️ | 2 Days Outing in Shimoga1
- Shivamoga Press Meet | Kannada News1
- Shimoga Tq Sogane GP Social Audit Grama sabhe1
- Nestled in #Karnataka, #Shivamogga emerges as a tranquil haven of #culture and #nature’s splendor.1
- ಹವಾಮಾನ ಇಲಾಖೆ ಮುನ್ಸೂಚನೆ ಶಿವಮೊಗ್ಗ ನಗರದಲ್ಲಿ ಭಾರಿ ಗುಡುಗು ಮಳೆ ಎಲ್ಲೆಲ್ಲಿ. Strike1news1