Shuru
Apke Nagar Ki App…
ಭಾರತ ಚುನಾವಣಾ ಆಯೋಗವು ಇತ್ತೀಚೆಗೆ ಸುತ್ತೋಲೆಯಲ್ಲಿ ವಿಕಲಚೇತನ ವಿಷಯವನ್ನು ಯಾರಿಗೂ ಹೋಲಿಕೆ ಮಾಡಿ ಉದಾಹರಿಸಬಾರದು ಎಂದು ಸ್ಪಷ್ಟ ಸೂಚನೆ ನೀಡಿದ್ದರೂ ಶಿವಮೊಗ್ಗದ ಲೋಕಸಭೆ ಸ್ವತಂತ್ರ ಅಭ್ಯರ್ಥಿ ಶ್ರೀ ಕೆ ಎಸ್ ಈಶ್ವರಪ್ಪ ಅವರು ತೀರ್ಥಹಳ್ಳಿ ಶಾಸಕ ಶ್ರೀ ಅರಗ ಜ್ಞಾನೇಂದ್ರ ಅವರನ್ನು ವಿಕಲ ಚೇತನರಿಗೆ ಹೋಲಿಸಿ ವ್ಯಂಗ್ಯ ಆಡಿರುವುದು ಚುನಾವಣಾ ಆಯೋಗದ ಸೂಚನೆಯ ಉಲ್ಲಂಘನೆಯಾಗಿದ್ದು ಅಂಗವಿಕಲರ ಮನಸ್ಸಿಗೆ ನೋವಾಗಿದೆ ಎಂದು ಭಾರತೀಯ ಅಂಗವಿಕಲರ ಸಬಲೀಕರಣ ಸಂಸ್ಥೆ ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಅವರು ಅಪಾದಿಸಿದ್ದಾರೆ. ವಿಕಲಚೇತನರ ವಿಷಯ ದುರ್ಬಳಕೆ ಈಶ್ವರಪ್ಪ ಬಾಯಿಯಲ್ಲಿ ಸದಾ ಹರಿದಾಡುತ್ತಿದ್ದು ಈ ಬಗ್ಯೆ ಹಲವಾರು ಮಂದಿ ದೂರಿದ್ದರೂ ಅವರು ತಿದ್ದಿಕೊಳ್ಳದೆ ಅನೆ ನಡೆದದ್ದೇ ದಾರಿ ಎಂಬಂತೆ ವರ್ತಿಸುತ್ತಿರುವುದು ಆಘಾತಕರ ಎಂದು ಕೊಡಕ್ಕಲ್ ಶಿವಪ್ರಸಾದ್ ಅವರು ಚುನಾವಣಾ ಆಯೋಗಕ್ಕೆ ವರದಿ ಮಾಡಿದ್ದಾರೆ.
ಕೊಡಕ್ಕಲ್ ಶಿವಪ್ರಸಾದ್
ಭಾರತ ಚುನಾವಣಾ ಆಯೋಗವು ಇತ್ತೀಚೆಗೆ ಸುತ್ತೋಲೆಯಲ್ಲಿ ವಿಕಲಚೇತನ ವಿಷಯವನ್ನು ಯಾರಿಗೂ ಹೋಲಿಕೆ ಮಾಡಿ ಉದಾಹರಿಸಬಾರದು ಎಂದು ಸ್ಪಷ್ಟ ಸೂಚನೆ ನೀಡಿದ್ದರೂ ಶಿವಮೊಗ್ಗದ ಲೋಕಸಭೆ ಸ್ವತಂತ್ರ ಅಭ್ಯರ್ಥಿ ಶ್ರೀ ಕೆ ಎಸ್ ಈಶ್ವರಪ್ಪ ಅವರು ತೀರ್ಥಹಳ್ಳಿ ಶಾಸಕ ಶ್ರೀ ಅರಗ ಜ್ಞಾನೇಂದ್ರ ಅವರನ್ನು ವಿಕಲ ಚೇತನರಿಗೆ ಹೋಲಿಸಿ ವ್ಯಂಗ್ಯ ಆಡಿರುವುದು ಚುನಾವಣಾ ಆಯೋಗದ ಸೂಚನೆಯ ಉಲ್ಲಂಘನೆಯಾಗಿದ್ದು ಅಂಗವಿಕಲರ ಮನಸ್ಸಿಗೆ ನೋವಾಗಿದೆ ಎಂದು ಭಾರತೀಯ ಅಂಗವಿಕಲರ ಸಬಲೀಕರಣ ಸಂಸ್ಥೆ ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಅವರು ಅಪಾದಿಸಿದ್ದಾರೆ. ವಿಕಲಚೇತನರ ವಿಷಯ ದುರ್ಬಳಕೆ ಈಶ್ವರಪ್ಪ ಬಾಯಿಯಲ್ಲಿ ಸದಾ ಹರಿದಾಡುತ್ತಿದ್ದು ಈ ಬಗ್ಯೆ ಹಲವಾರು ಮಂದಿ ದೂರಿದ್ದರೂ ಅವರು ತಿದ್ದಿಕೊಳ್ಳದೆ ಅನೆ ನಡೆದದ್ದೇ ದಾರಿ ಎಂಬಂತೆ ವರ್ತಿಸುತ್ತಿರುವುದು ಆಘಾತಕರ ಎಂದು ಕೊಡಕ್ಕಲ್ ಶಿವಪ್ರಸಾದ್ ಅವರು ಚುನಾವಣಾ ಆಯೋಗಕ್ಕೆ ವರದಿ ಮಾಡಿದ್ದಾರೆ.
- ಕೊಡಕ್ಕಲ್ ಶಿವಪ್ರಸಾದ್Shivamogga, Karnataka🙏on 25 April
More news from Shivamogga and nearby areas
- ಮಲೆನಾಡಿನಲ್ಲಿ ವರ್ಷಧಾರೆ, ಶಿವಮೊಗ್ಗ ನಗರ ತಂಪೆರೆದ ಮಳೆರಾಯ...1
- | ಶಿವಮೊಗ್ಗದ ಸವಳಂಗ ರಸ್ತೆ ಫ್ಲೈ ಓವರ್ | #shivamogga, #savalangaroad, #flyover, | #shimoga, #malnad, |1
- ಶಿವಮೊಗ್ಗ : ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂದನು1
- ಶಿವಮೊಗ್ಗ ಕಾಂಗ್ರೆಸ್ ನಾಯಕರು1
- Monsoon ❤️1
- ಶಿವಮೊಗ್ಗ ಸರ್ಪ್ರೈಸ್ ರಿಸಲ್ಟ್ ಖಚಿತ?1
- National Dengue Day 2024 | Gurudatta Hegde | DC of Shivamogga1
- Shimoga Town Chikmagalur Passenger1
- ಬೇಡಿದ ವರವ ಕೊಡುವ ಶ್ರೀ ಚಿದಲಿ ಆಂಜನೇಯ ದೇವಸ್ಥಾನ,ಬಡ್ಡಿ ಹಳ್ಳಿ, ಶಿವಮೊಗ್ಗ ಬೆಂಗಳೂರು ರಿಂಗ್ ರೋಡ್, ತುಮಕೂರು ನಗರ1